2028ಕ್ಕೆ ಹರೀಶ್ ಪೂಂಜಾ “ರಾಜಕೀಯ ಪರ್ವ” ಮುಗಿಯುತ್ತಾ..?
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಜನಪ್ರಿಯ ಶಾಸಕ ಅನ್ನೋದರಲ್ಲಿ ಎರಡು ಮಾತಿಲ್ಲ.. ಅವರು ಜನಪ್ರಿಯ (ಶಾಸಕ ) ನಾಯಕ ಹೇಗಾದ್ರೂ, ಯಾವ ಅರ್ಥದಲ್ಲಿ ಅನ್ನೋದು ಕೂಡ ಸದ್ಯದ ಕಾಲಘಟ್ಟದಲ್ಲಿ ಮುಖ್ಯವಾಗುತ್ತೆ. ಸುಮಾರು ಐದು ಬಾರಿ ಶಾಸಕರಾಗಿದ್ದ ದಿ. ವಸಂತ ಬಂಗೇರರನ್ನು ಸೋಲಿಸೋದು ಸುಲಭದ ಮಾತಗಿರಲಿಲ್ಲ, ಅಷ್ಟರ ಮಟ್ಟಿಗೆ ಬಂಗೇರರ ವರ್ಚಸ್ಸು ಬೆಳ್ತಂಗಡಿಯಲ್ಲಿ ಹಾಸುಹೊಕ್ಕಾಗಿತ್ತು, ಕಾಂಗ್ರೆಸಿಗರು ಪಕ್ಕಕ್ಕೆ ಇರಲಿ ಸ್ವತಃ ಬಿಜೆಪಿ ಕಾರ್ಯಕರ್ತರೇ ಬಂಗೇರರನ್ನು ಗೌರವದ ದೃಷ್ಟಿಯಲ್ಲಿ ನೋಡುತ್ತಿದ್ದರು, ಆದ್ರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಹರೀಶ್ ಪೂಂಜಾ ವಿರುದ್ಧ […]
Kannada 











